ನವದೆಹಲಿ: ದೆಹಲಿಯ ಜಂತರ್ ಮಂತರ್ ಪ್ರತಿಭಟನೆ ಜಗತ್ತನ್ನು ಸೆಳೆದಿದೆ. ಈ ಧರಣಿಯಲ್ಲಿ ಸಾಕಷ್ಟು ವಿದ್ಯಾರ್ಥಿಗಳು,ಯುವಕರು,ಮಧ್ಯವಯಸ್ಸಿನವರು,ಕೆಲ ಅಧಿಕಾರಿಗಳು ಭಾಗಿಯಾಗಿದ್ದಾರೆ. ದೇಶದ ಪ್ರತಿಭಾಗದಲ್ಲಿ ಸಿಜೆಪಿಗೆ ಬೆಂಬಲ ಸಿಗುತ್ತಿದೆ. ಆದರೆ ಈ ವಿಚಾರವನ್ನು ನುಂಗಲಾರದೆ ಬಿಜೆಪಿ ಕೆಲ ಕಿಡಿಗೇಡಿಗಳು ಅಪಪ್ರಚಾರ ಮಾಡುತ್ತಿದ್ದಾರೆ. ಧರಣಿ ಮಾಡುತ್ತಿರುವ ಯುವಕರು ದೇಶದ್ರೋಹಿಗಳು ಎಂದು ಕರೆಯುತ್ತಿದ್ದಾರೆ. ಇತ್ತ ಧರಣಿಯ ಪ್ರಮುಖ ಸ್ಥಾನ ಹೊಂದಿದ ಸೋನಂ ವಾಂಗ್ಚುಕ್ ಅವರ ಬಗ್ಗೆ ಟೀಕೆಗಳ ಸುರಿ ಮಳೆ ಸುರಿಯುತ್ತಲೇ ಇವೆ ಈ ಕಾರಣಕ್ಕೆ ಇವರು ಇದೀಗ ಪ್ರತಿಕ್ರಿಯೆ ಕೊಟ್ಟಿದ್ದಾರೆ. 26 ದಿನಗಳ … Continue reading Sonam Wangchuk : 26 ದಿನ ಉಪವಾಸದ ನಂತ್ರ ನನ್ನ ಪ್ರಾಮಾಣಿಕತೆಯನ್ನ ಸಾಬೀತುಪಡಿಸಬೇಕೇ?– ಟೀಕೆಗಳಿಗೆ ತಿರುಗೇಟು ಕೊಟ್ಟ ವಾಂಗ್ಚುಕ್
Copy and paste this URL into your WordPress site to embed
Copy and paste this code into your site to embed