ಜಾರಕಿಹೊಳಿ ಕುಟುಂಬಕ್ಕೆ ಇಡಿ ಶಾಕ್: ವಿದೇಶಿ ಗಣಿ ಹೂಡಿಕೆ, ಕೋಟ್ಯಂತರ ಹಣ ಸೀಜ್

ಬೆಂಗಳೂರು: ಕರ್ನಾಟಕದ ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ) ಸಚಿವ ಸತೀಶ್ ಜಾರಕಿಹೊಳಿ ಹಾಗೂ ಅವರ ಆಪ್ತರಿಗೆ ಸೇರಿದ ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ಬೃಹತ್ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಉಲ್ಲಂಘನೆ, ವಿದೇಶಗಳಲ್ಲಿ ಅಘೋಷಿತ ಹೂಡಿಕೆ, ಗಡಿಯಾಚೆಗಿನ ವ್ಯಾಪಾರ ವ್ಯವಹಾರಗಳು ಹಾಗೂ ಭಾರಿ ಹಣಕಾಸು ಅಕ್ರಮಗಳ ಶಂಕೆಯ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಬೆಂಗಳೂರು ವಲಯ ಕಚೇರಿಯ ಇಡಿ ಅಧಿಕಾರಿಗಳ ತಂಡವು ಬೆಂಗಳೂರು, ಬೆಳಗಾವಿ, ಗೋಕಾಕ್ ಹಾಗೂ ಪಶ್ಚಿಮ ಬಂಗಾಳದ […]
ನ.1ರೊಳಗೆ ಅಕ್ರಮ ಬಂದೂಕು ಶಸ್ತ್ರಾಸ್ತ್ರಗಳನ್ನು ಸರ್ಕಾರಕ್ಕೆ ಒಪ್ಪಿಸಿ, ಸಿಕ್ಕರೆ ಕಠಿಣ ಕ್ರಮ: ಸಿಎಂ ಡಿ ಕೆ ಶಿವಕುಮಾರ್ ಖಡಕ್ ಎಚ್ಚರಿಕೆ

ಬೆಂಗಳೂರು : “ನವೆಂಬರ್ 1ನೇ ತಾರೀಕಿನೊಳಗೆ ಪರವಾನಗಿ ಇಲ್ಲದ ಅಕ್ರಮ ಬಂದೂಕು ಶಸ್ತ್ರಾಸ್ತ್ರಗಳನ್ನು ಸರ್ಕಾರಕ್ಕೆ ಒಪ್ಪಿಸಬೇಕು. ಇಲ್ಲದಿದ್ದರೇ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು. ಮಲ್ಲೇಶ್ವರಂನ ಅರಣ್ಯ ಭವನದಲ್ಲಿ ಶುಕ್ರವಾರ ನಡೆದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆಯಲ್ಲಿ ಶಿವಕುಮಾರ್ ಅವರು ಮಾತನಾಡಿದರು. “ಅಕ್ರಮ ಶಸ್ತ್ರಾಸ್ತ್ರಗಳನ್ನು ತಾವಾಗಿಯೇ ಒಪ್ಪಿಸಿದರೆ ಯಾವುದೇ ಪ್ರಕರಣ ದಾಖಲಿಸುವುದಿಲ್ಲ. ಹೆಚ್ಚಿನ ಅರಣ್ಯ ಇಲಾಖೆ ಸಿಬ್ಬಂದಿಗಳು ಪರವಾನಗಿ ಇಲ್ಲದೇ ಇರುವ ಬಂದೂಕುಗಳಿಂದಲೇ ಜೀವ ಕಳೆದುಕೊಂಡಿದ್ದಾರೆ. ನೀವು ನಿಮ್ಮ ಹಾಗೂ ನಿಮ್ಮ […]
ಮೂರು ವರ್ಷಗಳಲ್ಲಿ ಮಾನವ ಕುಲ ನಾಶಪಡಿಸಲಿದೆಯೇ ಎಐ?: ಓಪನ್ಎಐ ಮಾಜಿ ಸಂಶೋಧಕನ ಆಘಾತಕಾರಿ ಎಚ್ಚರಿಕೆ

ನವದೆಹಲಿ: ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಕ್ಷಿಪ್ರ ಬೆಳವಣಿಗೆಯು ಮುಂಬರುವ ಕೇವಲ ಮೂರು ವರ್ಷಗಳಲ್ಲೇ ಮಾನವ ಕುಲವನ್ನು ಸರ್ವನಾಶ ಮಾಡುವ ಶೇಕಡಾ 70 ರಷ್ಟು ಸಾಧ್ಯತೆಯಿದೆ ಎಂದು ಕೃತಕ ಬುದ್ಧಿಮತ್ತೆ ಸಂಶೋಧನಾ ಸಂಸ್ಥೆ ‘ಓಪನ್ಎಐ’ನ (OpenAI) ಸುರಕ್ಷತಾ ಸಂಶೋಧಕರೊಬ್ಬರು ಆತಂಕಕಾರಿ ಮುನ್ಸೂಚನೆ ನೀಡಿದ್ದಾರೆ. ಜಾಗತಿಕ ಮಟ್ಟದಲ್ಲಿ ಎಐ ತಂತ್ರಜ್ಞಾನದ ನಿಯಂತ್ರಣ ಮತ್ತು ಸುರಕ್ಷತೆ ಕುರಿತು ತೀವ್ರ ಚರ್ಚೆಗಳು ನಡೆಯುತ್ತಿರುವ ನಡುವೆಯೇ, ಖುದ್ದು ಅಗ್ರಗಣ್ಯ ಎಐ ಸಂಸ್ಥೆಯ ಒಳಗಿನ ಸುರಕ್ಷತಾ ತಜ್ಞರೇ ನೀಡಿರುವ ಈ ಹೇಳಿಕೆ ತಂತ್ರಜ್ಞಾನ ಲೋಕದಲ್ಲಿ […]
ಸಿದ್ದರಾಮಯ್ಯರವರು ಸಿಡಬ್ಲ್ಯೂಸಿ ಸದಸ್ಯರಾಗಿರುವುದರಿಂದ ದೆಹಲಿ ಭೇಟಿ ಸಹಜ: DCM ಡಾ.ಜಿ ಪರಮೇಶ್ವರ್

ಬೆಂಗಳೂರು: ಸಿದ್ದರಾಮಯ್ಯನವರ ದೆಹಲಿ ಭೇಟಿ ಹಿಂದೆ ಯಾವುದೇ ಅಸಮಾಧಾನದ ಕಾರಣಗಳಿಲ್ಲ. ಹಾಗೊಂದು ವೇಳೆ ಅಸಮಾಧಾನ ಇದ್ದಿದ್ದರೆ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆಯನ್ನೇ ಕೊಡುತ್ತಿರಲಿಲ್ಲ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅವರು ಸ್ಪಷ್ಟಪಡಿಸಿದರು. ಸದಾಶಿವನಗರದ ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹೈಕಮಾಂಡ್ ಹೇಳಿದಂತೆ ನಡೆದುಕೊಳ್ಳುವುದಾಗಿ ಸಿದ್ದರಾಮಯ್ಯನವರು ಮೊದಲಿನಿಂದಲೂ ಹೇಳುತ್ತ ಬಂದಿದ್ದರು. ಅದರಂತೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಇದು ಮುಗಿದು ಹೋದ ಅಧ್ಯಾಯ. ಈ ವಿಚಾರವಾಗಿ ಪುನಃ ಪುನಃ ಚರ್ಚೆ ಮಾಡುವುದರಲ್ಲಿ ಅರ್ಥವಿಲ್ಲ. ಸಿದ್ದರಾಮಯ್ಯ […]
iPhone Duo: ಬ್ಯಾಂಕಾಕ್ ಟ್ರಿಪ್ ಮುಗಿಸಿ ಬಂದರೂ ಉಳಿಯುತ್ತೆ ಹಣ: ಹೊಸ ‘ಐಫೋನ್ ಡ್ಯುಯೊ’ ಖರೀದಿಯ ರೋಚಕ ಲೆಕ್ಕಾಚಾರ

ಭಾರತೀಯರಿಗೆ ತಂತ್ರಜ್ಞಾನದ ಮೇಲಿನ ಪ್ರೀತಿ ಎಷ್ಟು ದೊಡ್ಡದೋ, ಸಾಧ್ಯವಾದಷ್ಟು ಹಣ ಉಳಿತಾಯ ಮಾಡುವ ಚಾಕಚಕ್ಯತೆಯೂ ಅಷ್ಟೇ ಹೆಚ್ಚು. ಆಪಲ್ ಸಂಸ್ಥೆಯ ಬಹುನಿರೀಕ್ಷಿತ ‘ಐಫೋನ್ ಡ್ಯುಯೊ’ (iPhone Duo) ಮಾರುಕಟ್ಟೆಗೆ ಕಾಲಿಡಲು ಸಜ್ಜಾಗಿದ್ದು, ಗ್ಯಾಜೆಟ್ ಪ್ರಿಯರಲ್ಲಿ ಭಾರಿ ಕುತೂಹಲ ಮೂಡಿಸಿದೆ. ಆದರೆ, ಭಾರತದಲ್ಲಿ ಇದರ ಆರಂಭಿಕ ಬೆಲೆ ಬರೋಬ್ಬರಿ ₹2,99,900 ನಿಗದಿಯಾಗಿದೆ. ಇಷ್ಟೊಂದು ದುಬಾರಿ ಬೆಲೆಯ ಹೊರತಾಗಿಯೂ, ಬ್ಯಾಂಕಾಕ್ಗೆ ವಿಮಾನದಲ್ಲಿ ತೆರಳಿ, ಎರಡು ದಿನ ಹೋಟೆಲ್ನಲ್ಲಿ ತಂಗಿ, ಪ್ರವಾಸ ಮುಗಿಸಿ ಫೋನ್ ಖರೀದಿಸಿ ತಂದರೂ ಭಾರತದಲ್ಲಿ ಕೊಳ್ಳುವುದಕ್ಕಿಂತ ಹಣ […]
iPhone 18 Pro Launch: ಆಪಲ್ನಿಂದ ಬಹುನಿರೀಕ್ಷಿತ ಐಫೋನ್ 18 ಪ್ರೊ ಬಿಡುಗಡೆ: ಬೆಲೆ ₹30,000 ಏರಿಕೆ, ಇಲ್ಲಿದೆ ಸಂಪೂರ್ಣ ವಿವರ

ಕ್ಯಾಲಿಫೋರ್ನಿಯಾ : ಟೆಕ್ ದೈತ್ಯ ಆಪಲ್ ಕಂಪನಿಯು ತನ್ನ ಬಹುನಿರೀಕ್ಷಿತ ‘ಐಫೋನ್ 18 ಪ್ರೊ’ (iPhone 18 Pro) ಮತ್ತು ‘ಐಫೋನ್ 18 ಪ್ರೊ ಮ್ಯಾಕ್ಸ್’ (iPhone 18 Pro Max) ಸ್ಮಾರ್ಟ್ಫೋನ್ಗಳನ್ನು ಅಧಿಕೃತವಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಸಂಸ್ಥೆಯ ನೂತನ ಸಿಇಒ ಜಾನ್ ಟರ್ನಸ್ ನೇತೃತ್ವದಲ್ಲಿ ನಡೆದ ‘ಸರ್ಪ್ರೈಸ್ ಆಂಡ್ ಶೈನ್’ (Surprise and Shine) ಕಾರ್ಯಕ್ರಮದಲ್ಲಿ ಈ ನೂತನ ಫ್ಲ್ಯಾಗ್ಶಿಪ್ ಫೋನ್ಗಳನ್ನು ಅನಾವರಣಗೊಳಿಸಲಾಯಿತು. ಕ್ಯಾಮೆರಾ, ಪ್ರೊಸೆಸರ್ ಹಾಗೂ ಬ್ಯಾಟರಿಯಲ್ಲಿ ಮಹತ್ವದ ತಾಂತ್ರಿಕ ಸುಧಾರಣೆಗಳನ್ನು ತರಲಾಗಿದ್ದರೂ, […]
ಆ್ಯಪಲ್ ಹೊಸ ಐಫೋನ್ ಸರಣಿ ಬಿಡುಗಡೆ: ಭಾರತದಲ್ಲಿ ಬೆಲೆ ಕುರಿತು ತೀವ್ರ ಚರ್ಚೆ | iPhone 18 Pro

ಕ್ಯಾಲಿಫೋರ್ನಿಯಾ: ಟೆಕ್ ದಿಗ್ಗಜ ಆ್ಯಪಲ್ ಸಂಸ್ಥೆಯು ತನ್ನ ಹೊಚ್ಚ ಹೊಸ ಐಫೋನ್ ಸರಣಿಯನ್ನು ಜಾಗತಿಕ ಮಾರುಕಟ್ಟೆಗೆ ಅದ್ಧೂರಿಯಾಗಿ ಅನಾವರಣಗೊಳಿಸಿದೆ. ನೂತನ ತಲೆಮಾರಿನ ಈ ಫೋನ್ಗಳು ಅತ್ಯಾಧುನಿಕ ತಂತ್ರಜ್ಞಾನ, ಸುಧಾರಿತ ಕ್ಯಾಮೆರಾ ಹಾಗೂ ಕೃತಕ ಬುದ್ಧಿಮತ್ತೆ (AI) ಫೀಚರ್ಗಳೊಂದಿಗೆ ಗ್ರಾಹಕರ ಗಮನ ಸೆಳೆದಿದ್ದರೂ, ಭಾರತೀಯ ಮಾರುಕಟ್ಟೆಯಲ್ಲಿ ಇವುಗಳ ಬೆಲೆ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಆಕರ್ಷಕ ಫೀಚರ್ಗಳೊಂದಿಗೆ ಮಾರುಕಟ್ಟೆಗೆ ಎಂಟ್ರಿ: ಆ್ಯಪಲ್ನ ಇತ್ತೀಚಿನ ಈವೆಂಟ್ನಲ್ಲಿ ಹೊಸ ಐಫೋನ್ ಜೋಡಿ ಪ್ರಮುಖ ಆಕರ್ಷಣೆಯಾಗಿ ಹೊರಹೊಮ್ಮಿದೆ. ಹೊಸ ಚಿಪ್ಸೆಟ್ ಸಾಮರ್ಥ್ಯ, ಆ್ಯಪಲ್ ಇಂಟೆಲಿಜೆನ್ಸ್ […]
6G ತಂತ್ರಜ್ಞಾನದಲ್ಲಿ ಭಾರತವೇ ಜಗತ್ತಿಗೆ ಮುಂಚೂಣಿ: ಗ್ಲೋಬಲ್ ಫಿನ್ಟೆಕ್ ಫೆಸ್ಟ್ನಲ್ಲಿ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಘೋಷಣೆ

ನವದೆಹಲಿ: ಭಾರತವು 4G ತಂತ್ರಜ್ಞಾನದಲ್ಲಿ ಜಗತ್ತಿಗಿಂತ ಹಿಂದುಳಿದಿತ್ತು ಮತ್ತು 5G ತಂತ್ರಜ್ಞಾನದಲ್ಲಿ ವಿಶ್ವದ ಜೊತೆ ಹೆಗಲಿಗೆ ಹೆಗಲು ಕೊಟ್ಟು ಸಾಗಿತ್ತು. ಆದರೆ ಮುಂಬರುವ 6G ಕ್ರಾಂತಿಯಲ್ಲಿ ಇಡೀ ಜಗತ್ತನ್ನು ಭಾರತವೇ ಮುನ್ನಡೆಸಲಿದೆ ಎಂದು ಕೇಂದ್ರ ದೂರಸಂಪರ್ಕ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮುಂಬೈನಲ್ಲಿ ಆಯೋಜಿಸಲಾಗಿದ್ದ ಗ್ಲೋಬಲ್ ಫಿನ್ಟೆಕ್ ಫೆಸ್ಟ್ (GFF) 2026 ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ದೇಶದ ದೂರಸಂಪರ್ಕ ಪಯಣವು ಸಂಪರ್ಕ ಜಾಲದ ಗಡಿ ಮೀರಿ ಆರ್ಥಿಕ ಚಲನಶೀಲತೆ, ಆನ್ಲೈನ್ ವಂಚನೆ ತಡೆ ಹಾಗೂ ಸ್ವದೇಶಿ […]
ರಾಜ್ಯದಲ್ಲಿನ ಉರ್ದು ಮಾಧ್ಯಮ ಶಿಕ್ಷಣದ ಸ್ಥಿತಿಗತಿ ಕುರಿತ ‘ಅಧ್ಯಯನ ವರದಿ-2025’ ಸ್ವೀಕರಿಸಿದ ಸಚಿವ ಮಧು ಬಂಗಾರಪ್ಪ

ಬೆಂಗಳೂರು : ಕರ್ನಾಟಕದಲ್ಲಿ ಉರ್ದು ಮಾಧ್ಯಮದಲ್ಲಿ ಶಿಕ್ಷಣದ ಸ್ಥಿತಿಗತಿ, ಸಮಸ್ಯೆಗಳು ಹಾಗೂ ಅಗತ್ಯ ಸುಧಾರಣೆಗಳಿಗೆ ಸಂಬಂಧಿಸಿದಂತೆ ಸಿದ್ಧಪಡಿಸಿರುವ ‘ಅಧ್ಯಯನ ವರದಿ-2025’ ಅನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರು ಇಂದು ಸ್ವೀಕರಿಸಿದರು. ಅಂಜುಮನ್ ತರ್ಖಿ ಉರ್ದು (ಹಿಂದ್), ಕರ್ನಾಟಕ, ಬೆಂಗಳೂರು ವತಿಯಿಂದ ಸಿದ್ಧಪಡಿಸಲಾಗಿರುವ ವರದಿಯನ್ನು ವಿಧಾನ ಪರಿಷತ್ ಸಭಾಪತಿ ಸಲೀಂ ಅಹಮದ್ ಅವರ ಕಚೇರಿಯಲ್ಲಿ ಸಚಿವರಿಗೆ ಹಸ್ತಾಂತರಿಸಲಾಯಿತು. ಕರ್ನಾಟಕದಲ್ಲಿ ಉರ್ದು ಮಾಧ್ಯಮದ ಶಿಕ್ಷಣದ ಪ್ರಸ್ತುತ ಸ್ಥಿತಿಗತಿ, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಎದುರಿಸುತ್ತಿರುವ ಸಮಸ್ಯೆಗಳು, ಶೈಕ್ಷಣಿಕ […]
ಈಗ KSRTC ಬಸ್ ಟಿಕೆಟ್ ಬುಕ್ಕಿಂಗ್ ಮತ್ತಷ್ಟು ಸರಳ: ವಾಟ್ಸ್ ಅಪ್ ನಲ್ಲೇ ಪಡೆಯಬಹುದು ಟಿಕೆಟ್

ಬೆಂಗಳೂರು: ಒಂದು ಕರ್ನಾಟಕ ಮೊಬಿಲಿಟಿ ಆಪ್ ಮೂಲಕ ಏಕೀಕೃತ ಸಾರಿಗೆ ಸೇವೆಗೆ ಕೆ ಎಸ್ ಆರ್ ಟಿಸಿ ನಾಂದಿ ಹಾಡಿದೆ. ಹೀಗಾಗಿ ವಾಟ್ಸಾಪ್ ಮೂಲಕವೂ KSRTC ಬಸ್ ಟಿಕೆಟ್ ಬುಕ್ಕಿಂಗ್ ಸೌಲಭ್ಯ ಪರಿಚಯಿಸಲಾಗಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್ಟಿಸಿ) ಪ್ರಯಾಣಿಕರಿಗೆ ಮತ್ತಷ್ಟು ಸುಲಭ, ಸರಳ ಹಾಗೂ ಅನುಕೂಲಕರ ಸಾರಿಗೆ ಸೇವೆ ಒದಗಿಸುವ ನಿಟ್ಟಿನಲ್ಲಿ ಡಿಜಿಟಲ್ ಸೇವೆಗಳನ್ನು ವಿಸ್ತರಿಸುತ್ತಿದೆ. ಇದರ ಭಾಗವಾಗಿ ಒಂದು ಕರ್ನಾಟಕ ಮೊಬಿಲಿಟಿ ಆಪ್ ಮೂಲಕ ರಾಜ್ಯದ ನಾಲ್ಕು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳಾದ […]