ಭಾರತೀಯ ಸೇನೆ ಅಗ್ನಿಪತ್ ಯೋಜನೆ ಅಡಿಯಲ್ಲಿ, ಅಗ್ನಿವೀರ ಸೈನಿಕನಾದ ಹಿರೇ ಹೆಗ್ಡಾಳ್ ಗ್ರಾಮದ ಯುವಕ
ವಿಜಯನಗರ ಜಿಲ್ಲೆ ಕೂಡ್ಲಿಗಿ : ಭಾರತೀಯ ಸೇನೆ ಅಗ್ನಿಪತ್ ಯೋಜನೆ ಅಡಿಯಲ್ಲಿ , ಅಗ್ನಿವೀರ ಸೈನಿಕನಾಗಿ , ತಾಲೂಕಿನ ಹಿರೇ ಹೆಗ್ಡಾಳ್ ಗ್ರಾಮದ ಯುವಕ ಕೆ.ಅಜಯ್ ಕುಮಾರ್ ನೇಮಕವಾಗಿದ್ದು. ಸ್ವಗ್ರಾಮದಲ್ಲಿ ಹರ್ಷೋದ್ಘಾರ ಮುಗಿಲು ಮುಟ್ಟಿದೆ , ನೇಮಕವಾದ ನಂತರ ಮೊದಲ ಬಾರಿಗೆ ಗ್ರಾಮಕ್ಕೆ ಆಗಮಿಸಿದ ಸೇನಿಕನಿಗೆ. ತನ್ನೂರಲ್ಲಿ ಭವ್ಯ ಸ್ವಾಗತ ಮಾಡಿದ್ದು , ಗ್ರಾಮಸ್ಥರಿಂದ ಭಾರೀ ಅದ್ಡೂರಿ ಮೆರವಣಿಗೆ ಜರುಗಿತು. ಗ್ರಾಮದ ಯುವಕರಲ್ಲಿ ಸಂಚಲನ ಮೂಡಿಸಿದೆ , ಗ್ರಾಮಸ್ಥರಲ್ಲಿ ಸಂತಸ ಮನೆ ಮಾಡಿದ್ದು ಕುಣಿದು ಕುಪ್ಪಳಿಸಿ ವಾದ್ಯವೃಂಧಗಳ … Continue reading ಭಾರತೀಯ ಸೇನೆ ಅಗ್ನಿಪತ್ ಯೋಜನೆ ಅಡಿಯಲ್ಲಿ, ಅಗ್ನಿವೀರ ಸೈನಿಕನಾದ ಹಿರೇ ಹೆಗ್ಡಾಳ್ ಗ್ರಾಮದ ಯುವಕ
Copy and paste this URL into your WordPress site to embed
Copy and paste this code into your site to embed