ಭಾರತದಲ್ಲಿ AI ಕ್ರಾಂತಿ: ಉದ್ಯೋಗ ಕಡಿತವಲ್ಲ, ಕೆಲಸದ ಸ್ವರೂಪವೇ ಬದಲು

ಬೆಂಗಳೂರು: ತಂತ್ರಜ್ಞಾನ ಲೋಕದಲ್ಲಿ ದಿನದಿಂದ ದಿನಕ್ಕೆ ಸಂಭವಿಸುತ್ತಿರುವ ಆವಿಷ್ಕಾರಗಳು ಜಾಗತಿಕ ಉದ್ಯೋಗ ಮಾರುಕಟ್ಟೆಯಲ್ಲಿ ಭಾರೀ ಬದಲಾವಣೆಗಳನ್ನು ತರುತ್ತಿವೆ. ವಿಶೇಷವಾಗಿ ಕೃತಕ ಬುದ್ಧಿಮತ್ತೆ (AI – Artificial Intelligence) ತಂತ್ರಜ್ಞಾನದ ಪ್ರಭಾವದಿಂದಾಗಿ, ಜಾಗತಿಕ ಮಟ್ಟಕ್ಕಿಂತಲೂ ಅತ್ಯಂತ ವೇಗವಾಗಿ ಭಾರತದ ಆರಂಭಿಕ ಹಂತದ (Entry-level) ಉದ್ಯೋಗಗಳು ಬದಲಾಗುತ್ತಿವೆ. ಪ್ರಮುಖ ಐಟಿ ದೈತ್ಯ ಸಂಸ್ಥೆ ‘ಕಾಗ್ನಿಜೆಂಟ್’ ಮತ್ತು ಜಾಗತಿಕ ಶಿಕ್ಷಣ ಸಂಸ್ಥೆ ‘ಪಿಯರ್ಸನ್’ ಜಂಟಿಯಾಗಿ ನಡೆಸಿ ಬಿಡುಗಡೆ ಮಾಡಿರುವ ನೂತನ ಅಧ್ಯಯನ ವರದಿ ಈ ಆಘಾತಕಾರಿ ಹಾಗೂ ಆಶಾದಾಯಕ ಅಂಶಗಳನ್ನು ಬಹಿರಂಗಪಡಿಸಿದೆ. […]
ಬಿಗ್ ಬಾಸ್ ಕನ್ನಡ 13: ಸಾಮಾನ್ಯರಿಗೂ ಇದೆ ಸುವರ್ಣಾವಕಾಶ; ಆಡಿಷನ್ ವಿಡಿಯೊ ಸಲ್ಲಿಸಲು ಜೂನ್.21 ಕೊನೆಯ ದಿನ!

ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ ಸೀಸನ್ 13’ರ ಅಂಗಳದಲ್ಲಿ ಹೊಸದೊಂದು ಸಂಚಲನ ಶುರುವಾಗಿದೆ. ಈ ಬಾರಿಯ ಸೀಸನ್ ಕೇವಲ ಸೆಲೆಬ್ರಿಟಿಗಳಿಗಷ್ಟೇ ಸೀಮಿತವಾಗಿರದೆ, ಸಾಮಾನ್ಯ ಜನರಿಗೂ ಬಿಗ್ ಬಾಸ್ ಮನೆಯೊಳಗೆ ಅಡಿಯಿಡುವ ಅಪರೂಪದ ವೇದಿಕೆಯನ್ನು ಕಲ್ಪಿಸಿಕೊಟ್ಟಿರುವುದು ಇಡೀ ಶೋನ ಕುತೂಹಲವನ್ನು ದುಪ್ಪಟ್ಟುಗೊಳಿಸಿದೆ. ಜೂನ್ 21ರೊಳಗೆ ಅರ್ಜಿ ಸಲ್ಲಿಸಿ: ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಲು ಬಯಸುವ ಆಸಕ್ತ ಜನಸಾಮಾನ್ಯರಿಗೆ ವಾಹಿನಿಯು ವಿಡಿಯೊ ಕಳುಹಿಸಲು ಕಡೆಯ ದಿನಾಂಕವನ್ನು ನಿಗದಿಪಡಿಸಿದೆ. ಆಡಿಷನ್ನಲ್ಲಿ ಭಾಗವಹಿಸಲು ಇಚ್ಛಿಸುವವರು ಜೂನ್ […]
ರಾಯಚೂರಲ್ಲಿ 15 ಸಾವಿರ ಲಂಚ ಸ್ವೀಕರಿಸುತ್ತಿದ್ದಾಗಲೇ ಶಿಕ್ಷಣ ಇಲಾಖೆಯ ಎಫ್ ಡಿ ಎ ಲೋಕಾಯುಕ್ತ ಬಲೆಗೆ

ರಾಯಚೂರು: ಲಂಚದ ಆಮಿಷಕ್ಕೆ ಬಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಥಮ ದರ್ಜೆ ಸಹಾಯಕ (FDA) ಮಹಾಬಲೇಶ್, ಲೋಕಾಯುಕ್ತ ಪೊಲೀಸರು ಹೆಣೆದಿದ್ದ ಪ್ಲಾನ್ನಲ್ಲಿ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ನಗರದ ನೂತನ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಆವರಣದಲ್ಲಿರುವ ಡಿಡಿಪಿಐ ಕಚೇರಿಯಲ್ಲಿಯೇ ಈ ಭ್ರಷ್ಟಾಚಾರ ನಿಗ್ರಹ ಕಾರ್ಯಾಚರಣೆ ನಡೆದಿದೆ. ರೂ. 25 ಸಾವಿರಕ್ಕೆ ಬೇಡಿಕೆ ಇಟ್ಟಿದ್ದ ಅಸಾಮಿ: ಖಾಸಗಿ ಶಾಲೆಯೊಂದರ ನವೀಕರಣದ (Renewal) ಕಡತ ವಿಲೇವಾರಿ ಮಾಡಿಕೊಡಲು ಎಫ್ಡಿಎ ಮಹಾಬಲೇಶ್ ಅವರು ದೂರುದಾರರಾದ ಸಿದ್ದಣ್ಣ ಎಂಬುವವರಿಂದ 25,000 ರೂಪಾಯಿ ಲಂಚಕ್ಕೆ ಡಿಮ್ಯಾಂಡ್ ಮಾಡಿದ್ದರು. […]
ವಿಧಾನ ಪರಿಷತ್ ಚುನಾವಣೆ: ಯತ್ನಾಳ್ ಮತ ರದ್ದುಪಡಿಸಲು ಕೋರಿದ್ದ ಕಾಂಗ್ರೆಸ್ ಅರ್ಜಿ ತಿರಸ್ಕಾರ!

ಬೆಂಗಳೂರು: ವಿಧಾನಪರಿಷತ್ತಿನ 7 ಸ್ಥಾನಗಳಿಗೆ ನಡೆದ ಮತದಾನದ ವೇಳೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ವೋಟ್ ಅಸಿಂಧುಗೊಳಿಸಬೇಕೆಂದು ಕಾಂಗ್ರೆಸ್ ನಡೆಸಿದ್ದ ಪ್ರಯತ್ನ ವಿಫಲವಾಗಿದೆ. ಕೈ ಪಾಳಯ ನೀಡಿದ್ದ ದೂರನ್ನು ಚುನಾವಣಾಧಿಕಾರಿಗಳು ಅಧಿಕೃತವಾಗಿ ತಳ್ಳಿಹಾಕಿದ್ದಾರೆ. ಚುನಾವಣಾ ಪ್ರಕ್ರಿಯೆ ನಡೆಯುತ್ತಿದ್ದಾಗ ಶಾಸಕ ಯತ್ನಾಳ್ ಅವರು ನಿಯಮಾವಳಿಗಳನ್ನು ಗಾಳಿಗೆ ತೂರಿದ್ದಾರೆ ಎಂದು ಆರೋಪಿಸಿದ್ದ ಕಾಂಗ್ರೆಸ್ ನಾಯಕರು, ತಕ್ಷಣವೇ ಅವರ ಮತವನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಚುನಾವಣಾಧಿಕಾರಿ ಎಂ.ಕೆ. ವಿಶಾಲಾಕ್ಷಿ ಅವರಿಗೆ ದೂರು ಸಲ್ಲಿಸಿದ್ದರು. ಚುನಾವಣಾಧಿಕಾರಿಗಳ ಸ್ಪಷ್ಟನೆ: ಕಾಂಗ್ರೆಸ್ನ ಆಕ್ಷೇಪಣೆಯನ್ನು […]
ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್ಗೆ ಸೋಮಶೇಖರ್ ವೋಟ್; ಹೆಬ್ಬಾರ್ ಕೂಡ ‘ಆತ್ಮಸಾಕ್ಷಿ’ ಮತದಾನ!

ಬೆಂಗಳೂರು: ರಾಜ್ಯ ವಿಧಾನ ಪರಿಷತ್ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಅಭ್ಯರ್ಥಿಗೆ ತಾವು ಮತ ಹಾಕಿರುವುದಾಗಿ ಬಿಜೆಪಿ ಶಾಸಕ ಎಸ್.ಟಿ. ಸೋಮಶೇಖರ್ ಮುಕ್ತವಾಗಿ ಒಪ್ಪಿಕೊಂಡಿದ್ದಾರೆ. ಇದೇ ವೇಳೆ ಮತ್ತೊಬ್ಬ ಅತೃಪ್ತ ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ಕೂಡ ತಾವು ‘ಆತ್ಮಸಾಕ್ಷಿ ವೋಟ್’ ಚಲಾಯಿಸಿರುವುದಾಗಿ ಪ್ರಕಟಿಸಿದ್ದು, ಕೇಸರಿ ಪಡೆಗೆ ಭಾರಿ ಮುಖಭಂಗ ಉಂಟುಮಾಡಿದ್ದಾರೆ. ಮತದಾನ ಪ್ರಕ್ರಿಯೆ ಮುಗಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಯಶವಂತಪುರ ಶಾಸಕ ಎಸ್.ಟಿ. ಸೋಮಶೇಖರ್, “ನನ್ನ ವೋಟ್ ಕಾಂಗ್ರೆಸ್ ಪರ ಚಲಾವಣೆಯಾಗಿದೆ. ಈ ನಿರ್ಧಾರವನ್ನು ನಾನು ನನ್ನ […]
ಹಯಗ್ರೀವ ಮೂರ್ತಿಗೆ ಭಕ್ತಿಪೂರ್ಣಸ್ವಾಗತ ಕೋರಿದ ಶ್ರೀರಂಗಪಟ್ಟಣದ ಜನತೆ

ಶ್ರೀರಂಗಪಟ್ಟಣ: ರಾಂಪುರ ಗ್ರಾಮದಲ್ಲಿ ಹಯಗ್ರೀವ ಮೂರ್ತಿ ಪ್ರತಿಷ್ಠಾಪನೆಗಾಗಿ ಶ್ರೀರಂಗ ಪಟ್ಟಣದ ಮುಖ್ಯ ಬೀದಿಯಲ್ಲಿ ಉತ್ಸವ ಆಯೋಜಿಸಿದ್ದ ರಾಂಪುರ ಗ್ರಾಮದ ಜನತೆಯಿಂದ ಇಡೀ ಪಟ್ಟಣದ ಜನತೆ ಉತ್ಸವದಲ್ಲಿ ಭಾಗವಹಿಸಿ ಧನ್ಯತೆ ಮೆರೆದರು. ಪುರಜನರೊಂದಿಗೆ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಉತ್ಸವದಲ್ಲಿ ಪಾಲ್ಗೊಂಡು ಭಕ್ತಿಯಲ್ಲಿ ಮಿಂದರು. ಮೈಸೂರು ಜಿಲ್ಲೆಯ ತಾಂಡವಪುರದಲ್ಲಿ ಈ ವಿಗ್ರಹವನ್ನು ಕೆತ್ತನೆ ಮಾಡಿದ ಶಿಲ್ಪಿ ಅರುಣಯೋಗಿ ಅವರೊಂದಿಗೆ ಅಲಂಕೃತಗೊಂಡ ಪಲ್ಲಕ್ಕಿ ಉತ್ಸವ ವಿಗ್ರಹವನ್ನು ಬೀಳ್ಕೊಡಲು ಮೈಸೂರಿನ ಪರಮಶಿವಮಠದಿಂದ ಹೊರಟ ಉತ್ಸವವು ಒಂಟಿಕೊಪ್ಪಲು ವೆಂಕಟರಮಣ ಸ್ವಾಮಿ ದೇಗುಲದ ಮಾರ್ಗವಾಗಿ ಪಂಪ […]
ದಾಸನಿಗೆ ಬಾಸ್ ನಿರ್ದೇಶಕ ಲವ ಮನವಿ

ಬಾಸ್ ಸಿನೆಮಾ ಇನ್ನೇನು ಬಿಡುಗಡೆಯಾಗತ್ತದೆ ಎಂದು ಕಾಯುವ ದರ್ಶನ್ ಅಭಿಮಾನಿಗಳಿಗೆ ಶಾಕ್ ಎದುರಾಗಿದೆ . ಕಾರಣ ಈ ಚಿತ್ರ ಬಿಡುಗಡೆಯಾಗಬಾರದೆಂದು ವಿಜಯಲಕ್ಷ್ಮೀ ದರ್ಶನ್ ಕೋರ್ಟ್ ಮೆಟ್ಟಿಲೇರಿದ್ದರು. ಈ ವಿಚಾರ ತಿಳಿದ ಹಿನ್ನಲೆ, ಬಾಸ್ ಚಿತ್ರದ ನಿರ್ದೇಶಕ ಲವ ಮನವಿ ಮಾಡಿಕೊಂಡಿದ್ದಾರೆ. ಬಾಸ್’ ಸಿನಿಮಾ ರಿಲಿಸ್ ಗೆ ವಿಜಯಲಕ್ಷ್ಮೀ ದರ್ಶನ್ ಅಡ್ಡಗಾಲು ಹಾಕಿದ್ದಾರೆ. ಸಿನಿಮಾ ರಿಲೀಸ್ ಮಾಡದಂತೆ ಮೊರೆ ಹೋಗಿದ್ದಾರೆ. ಈ ವಿಷಯದಲ್ಲಿ ಯಾವುದೇ ಆದೇಶ ನೀಡಿಲ್ಲ. ಆದರೆ, ಸದ್ಯದ ಪರಿಸ್ಥಿತಿ ನೋಡಿ ಹಂಚಿಕೆದಾರರು, ಥಿಯೇಟರ್ ಈ ಸಿನಿಮಾ […]
ಸಂಧಾನ ಒಪ್ಪಂದಕ್ಕೆ ಅಮೆರಿಕ – ಇರಾನ್ ಸಹಿ; ಇನ್ನುಮುಂದೆ ಹಾರ್ಮುಜ್ ಜಲಸಂಧಿ

ವಾಷಿಂಗ್ಟನ್/ಪ್ಯಾರಿಸ್: ಮಧ್ಯಪ್ರಾಚ್ಯದಲ್ಲಿ ಯುದ್ಧದಿಂದ ಕೆಲ ದೇಶಗಳು ಸುಸ್ತಾಗಿದ್ದವು ಆದರೆ ಇದೀಗ ಯುದ್ಧ ಮಾಡಲು ಕೆಲವು ದಿನಗಳಿಂದ ನಡೆಯುತ್ತಿದ್ದ ಸಂಧಾನ ಮಾತುಕತೆ ಕೊನೆಗೂ ಫಲ ನೀಡಿರುವ ಮಾಹಿತಿ ಬೆಳಕಿಗೆ ಬಂದಿದೆ. ಅಮೆರಿಕ, ಇರಾನ್ ಮೂರು ತಿಂಗಳಿಗೂ ಹೆಚ್ಚು ಕಾಲ ನಡೆದ ಸಂಘರ್ಷ ಕೊನೆಗೊಳಿಸಲು ಶಾಂತಿ ಒಪ್ಪಂದಕ್ಕೆ ಸಹಿ ಹಾಕಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಹಿತಿ ತಿಳಿಸಿದ್ದಾರೆ ಈ ಒಪ್ಪಂದಕ್ಕೆ ಟ್ರಂಪ್ ಮತ್ತು ಇರಾನಿನ ಪ್ರತಿನಿಧಿಯಾಗಿ ಮಸೌದ್ ಪೆಜೆಶ್ಕಿಯಾನ್ ಡಿಜಿಟಲ್ ಮೂಲಕ ಸಹಿ ಹಾಕಿದ್ದಾರೆ ಎನ್ನಲಾಗಿದೆ.
ಕುಚ್ ಕುಚ್ ಲವ್: ಓಡಿ ಹೋಗಿ ಮದುವೆಯಾದ್ರು ಆಂಟಿ-ಅಂಕಲ್, ಸಿಂಗಲ್ಸ್ ಯುವಕರೇ ಇದನ್ನೊಮ್ಮೆ ಓದಿ

ನಮ್ಮ ಯುವಕರು ಒಂಟಿಜೀವನಕ್ಕೆ ಹೊಂದಿಕೆಯಾಗಿಬಿಟ್ಟಿದ್ದು,೩೦-೩೫ ಆದರೂ ಮದುವೆಯ ಬಗ್ಗೆ ಆಸಕ್ತಿ ಕಡಿಮೆ. ಇಷ್ಟಲ್ಲದೇ ಜವಾಬ್ದಾರಿ ಮೂಟೆ ಹೊತ್ತು ಹಗಲು ರಾತ್ರಿ ಹಣದ ಬಗ್ಗೆ ಯೋಚನೆ ಮಾಡಿ, ಪ್ರೀತಿ-ಪ್ರೇಮ ಪಕ್ಕಕ್ಕೆ ತಳ್ಳುತ್ತಿದ್ದಾರೆ. ಈ ಡಿಜಿಟಲ್ ಯುಗದಲ್ಲಿ ಯುವ ಜನತೆಗೆ ಸಂಪೂರ್ಣವಾಗಿ ಪ್ರೇಮದ ವ್ಯಾಮೋಹ ಕಡಿಮೆಯಾಗಿದೆ, ಇತ್ತ ಆಂಟಿ-ಅಂಕಲ್ಗಳ ನಡುವೆ ಪ್ರೀತಿಯ ಚಿಗರು ಬೆಳೆಯುತ್ತಿದೆ. ಹೌದು ಸದ್ಯಕ್ಕೆ ನಮ್ಮ ಸಮಾಜದಲ್ಲಿ ಅನೈತಿಕ-ಪ್ರೀತಿ-ಪ್ರೇಮ ಈ ರೀತಿಯ ಸಂಬಂಧಗಳು ಕಂಡು ಬರುತ್ತಿರುವುದು ಮದುವೆಯಾದವರ ಬದುಕಿನಲ್ಲಿ, ಮದುವೆಯ ಜೀವನದಲ್ಲಿ ಹೊಂದಾಣಿಕೆ ಇಲ್ಲವೆಂದರೆ ನೇರವಾಗಿ ಮತ್ತೊಬ್ಬರ […]
ವಿಧಾನಸೌಧಕ್ಕಷ್ಟೇ ಸೀಮಿತವಲ್ಲ ಸಚಿವರ ಸೇವೆ: ರಾಮಲಿಂಗಾರೆಡ್ಡಿ ನಿರಂತರ ಪ್ರವಾಸದ ಜನಸ್ನೇಹಿ ರಿಪೋರ್ಟ್ ಕಾರ್ಡ್ ಇಲ್ಲಿದೆ!

ಬೆಂಗಳೂರು: ರಾಜಕಾರಣ ಎಂದರೆ ಕೇವಲ ಹವಾನಿಯಂತ್ರಿತ ಕೊಠಡಿಯ ಭಾಷಣ ಅಥವಾ ಸಚಿವಾಲಯದ ಕಡತಗಳ ವಿಲೇವಾರಿಗೆ ಮಾತ್ರ ಸೀಮಿತವಲ್ಲ, ಅದು ಜನರ ಮಧ್ಯೆ ಇರುವುದು ಎಂಬುದನ್ನು ಸಾರಿಗೆ ಹಾಗೂ ಮುಜರಾಯಿ ಸಚಿವರಾದ ರಾಮಲಿಂಗಾ ರೆಡ್ಡಿ ಅವರು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಕಳೆದ ಮೂರು ವರ್ಷಗಳ ಅವಧಿಯಲ್ಲಿ ಅವರು ಕೈಗೊಂಡಿರುವ ಸಾಲು ಸಾಲು ಅಧಿಕೃತ ಪ್ರವಾಸಗಳು ಮತ್ತು ಅವರ ಕರ್ತವ್ಯ ನಿಷ್ಠೆಯ ಅಂಕಿ-ಅಂಶಗಳು ಸದ್ಯ ಸಾರ್ವಜನಿಕ ವಲಯದಲ್ಲಿ ಭಾರಿ ಪ್ರಶಂಸೆಗೆ ಪಾತ್ರವಾಗಿವೆ. ಬೆಂಗಳೂರು ದಕ್ಷಿಣ ಜಿಲ್ಲೆಯ ಪ್ರಗತಿಗೆ ವೇಗ: 54 ಅಧಿಕೃತ […]